ರಂಗಭೂಮಿ ಎಂದರೆ ಅದೊಂದು ಕಾದಾಟ

                   
           ರಂಗಭೂಮಿ ಎಂದರೆ ಅದೊಂದು ಕಾದಾಟ

       ರಂಗಭೂಮಿಯೆಂದರೆ ಕೇವಲ ಬಣ್ಣದ ಆಟವಲ್ಲ, ಬದಲಾಗಿ ಅದೊಂದು ಬಣ್ಣ ಮತ್ತು ಬದುಕಿನ ಕಾದಾಟವೂ ಆಗಿದೆ. ಅಂತೆಯೇ ಅದರಲ್ಲಿನ ಕಲಾವಿದರು ಒಂದು ರೀತಿಯ ಆಟಗಾರರೇ ಸರಿ. ಕೆಲವರು ಗೆಲ್ಲುತ್ತಾರೆ, ಕೆಲವರು ಸೋತು ಸುಣ್ಣವಾಗುತ್ತಾರೆ. ಇನ್ನೂ ಕೆಲವರು ಬಿರುಸಿನ ಆಟಕ್ಕೆ ಸೋತು ಓಡಿ ಹೋದವರು, ಹೋಗುವವರೂ ಇದ್ದಾರೆ. ಈ ಬದಲಾವಣೆಗೆ ಕಾರಣವೂ ಒಂದೇ ಅದು ‘ರಂಗಭೂಮಿ ನಿತ್ಯ ನಿರಂತರ ಪರಿರ‍್ತನಾಶೀಲವಾದದ್ದು’. ಬಣ್ಣ ಮತ್ತು ಬದುಕನ್ನು ಸಮವಾಗಿ ತೂಗಿಸಿದವನು ಗೆಲ್ಲುತ್ತಾನೆ. ಅವರೆಡರ ಜಂಜಾಟಕ್ಕೆ ಸಿಲುಕಿದವನು ಸೋಲುತ್ತಾನೆ ಅಂತೆಯೇ ನನ್ನ ಕರ‍್ಯಕ್ಷೇತ್ರದಲ್ಲಿ ಕಂಡ ಎಲ್ಲಾ ರಂಗರ‍್ಮಿಗಳು ಉದಯೋನ್ಮುಖ ರಂಗ ಕಲಾವಿದರಿಗೆ ಹೇಳಿದ್ದು “ಬಣ್ಣದ ಬದುಕು ಬಹು ಆರ‍್ಷೀಣೀಯವಾದದ್ದು ಮೊದ ಮೊದಲು ಸ(ರಿ)ವಿಯೆನ್ನಿಸುತ್ತದೆ. ತದನಂತರ ಕಲಾವಿದನ ಗಟ್ಟಿತನವನ್ನು ಪರೀಕ್ಷಿಸಲೋಸುಗ ಅನೇಕ ಪರೀಕ್ಷೆಗಳನ್ನು ಒಡ್ಡುತ್ತದೆ. ಆಗಲೂ ತನ್ನ ರ‍್ಮದೊಳಗೆ ಶ್ರದ್ಧೆ, ಬದ್ಧತೆ, ನಿತ್ಯಶ್ರಮ ತೋರಿದ್ದಲ್ಲಿ ಶ್ರೇಷ್ಠ ರಂಗರ‍್ಮಿ” ಎನ್ನಿಸುತ್ತಾನೆ.

   ಏಕೆಂದರೆ ಇದೇ ರಂಗಭೂಮಿಯಲ್ಲಿ ತುಂಡು ಬೀಡಿ ಸೇದುವುದರ ಮೂಲಕ ಹಸಿವನ್ನು ಇಂಗಿಸಿಕೊಳ್ಳುತ್ತಿದ್ದ ಗರುಡ ಸದಾಶಿವರಾಯರಂತಹ ಮೇರು ರಂಗನಟರಿಂದ ಹಿಡಿದು ರಂಗಭೂಮಿಯ ಮೂಲಕ ಬೆಳ್ಳಿತೆರೆಗೆ ಬಂದು ಇಡೀ ಕನ್ನಡಿಗರ ಮನ ಮನೆಗಳಲ್ಲಿ ಅಚ್ಚಳಿಯದೇ ಉಳಿದಿರುವ ಡಾ.ರಾಜ್‌ಕುಮಾರ್‌ರವರಿಗೂ ಕನ್ನಡ ರಂಗಭೂಮಿಯ ವೈಚಿತ್ರö್ಯವನ್ನು ಪರಾರ‍್ಶಿಸಿದಾಗ ರಂಗಭೂಮಿಯ ವೈಶಿಷ್ಟö್ಯತೆಯನ್ನು ಅರಿಯಬಹುದಾಗಿದೆ. ಅದೇನೆ ಇರಲಿ ಇಂದಿನ ಕಲಾವಿದರಲ್ಲಿ ಶ್ರದ್ಧೆ ಮತ್ತು ಬದ್ಧತೆಯ ಕೊರತೆ ಎದ್ದು ಕಾಣುತ್ತದೆ ಎಂಬುದೇ ಬಹುತೇಕ ಶ್ರೇಷ್ಠ ಕಲಾವಿದರ ಒಮ್ಮತವಾಗಿದೆ. ಇದಕ್ಕೆ ಕಾರಣವೂ, ಪರಿಣಾಮವೂ ಮತ್ತು ಪರಿಹಾರವೂ ಅವರಿಗೆ ತಿಳಿದಿದೆ ಆದರೆ ಅದನ್ನು ಬೋಧಿಸುವ ವ್ಯವಧಾನ ಅವರಿಗಿಲ್ಲ. ಕೆಲವರಿಗಿದ್ದರೂ, ಬೋಧಿಸಿದರು ತುಂಬು ಮನಸ್ಸಿನಿಂದ ಆಲಿಸುವ ಮನೋಭಾವ ಇಂದಿನ ಬಹುತೇಕರಿಗೆ ಇಲ್ಲ.

   ಒಟ್ಟಿನಲ್ಲಿ ಜಾಗತೀಕರಣದ ಬಿರುಗಾಳಿಗೆ ಸಿಲುಕಿ ನಲುಗುತ್ತಿರುವ ರಂಗಭೂಮಿಯನ್ನು ಒಂದು ಸುಸಂಬದ್ಧವಾದ, ಸುಸಂಘಟಿತವಾದ ಮತ್ತು ಸುಸಜ್ಜಿತವಾದ ರಂಗಭೂಮಿಯನ್ನಾಗಿ ಕಟ್ಟುವಲ್ಲಿ ಒಂದೇ ಕೈ ಸಾಲದು. ಬದಲಾಗಿ ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವ ಮಾತಿನಂತೆ ಎಲ್ಲರೂ ಒಗ್ಗೂಡಿ ತಾರತಮ್ಯವಿಲ್ಲದೇ, ಮನಸ್ತಾಪವಿಲ್ಲದೆ ಶ್ರಮ ವಹಿಸುವ ಅಗತ್ಯತೆ ಇಂದು ಅನಿವರ‍್ಯವಾಗಿದೆ. ಇಲ್ಲವಾದಲ್ಲಿ ಇಂದೇ ಸೊರಗಿರುವ ರಂಗಭೂಮಿ ನಮ್ಮ ಮುಂದಿನ ಪೀಳಿಗೆಗೆ ಅವಶೇಷವೂ ಇಲ್ಲದೇ ಮಸ್ತಿಷ್ಕ ಸೇರುವ ದಿನಗಳು ದೂರವಿಲ್ಲ. ಇನ್ನಾದರೂ ಬದಲಾಗೋಣ, ಬದಲಾಯಿಸೋಣ.
  
                                 ಆರ್.ಪಿ.ಮಂಜುನಾಥ್.ಬಿ.ಜಿದಿನ್ನೆ.

                                         ಬಳ್ಳಾರಿ
           gÀAUÀ¨sÀÆ«Ä JAzÀgÉ CzÉÆAzÀÄ PÁzÁl

       gÀAUÀ¨sÀÆ«ÄAiÉÄAzÀgÉ PÉêÀ® §tÚzÀ DlªÀ®è, §zÀ¯ÁV CzÉÆAzÀÄ §tÚ ªÀÄvÀÄÛ §zÀÄQ£À PÁzÁlªÀÇ DVzÉ. CAvÉAiÉÄà CzÀgÀ°è£À PÀ¯Á«zÀgÀÄ MAzÀÄ jÃwAiÀÄ DlUÁgÀgÉà ¸Àj. PÉ®ªÀgÀÄ UÉ®ÄèvÁÛgÉ, PÉ®ªÀgÀÄ ¸ÉÆÃvÀÄ ¸ÀÄtÚªÁUÀÄvÁÛgÉ. E£ÀÆß PÉ®ªÀgÀÄ ©gÀĹ£À DlPÉÌ ¸ÉÆÃvÀÄ Nr ºÉÆÃzÀªÀgÀÄ, ºÉÆÃUÀĪÀªÀgÀÆ EzÁÝgÉ. F §zÀ¯ÁªÀuÉUÉ PÁgÀtªÀÇ MAzÉà CzÀÄ ‘gÀAUÀ¨sÀÆ«Ä ¤vÀå ¤gÀAvÀgÀ ¥ÀjªÀvÀð£Á²Ã®ªÁzÀzÀÄÝ’. §tÚ ªÀÄvÀÄÛ §zÀÄPÀ£ÀÄß ¸ÀªÀĪÁV vÀÆV¹zÀªÀ£ÀÄ UÉ®ÄèvÁÛ£É. CªÀgÉqÀgÀ dAeÁlPÉÌ ¹®ÄQzÀªÀ£ÀÄ ¸ÉÆÃ®ÄvÁÛ£É CAvÉAiÉÄà £À£Àß PÁgÀåPÉëÃvÀæzÀ°è PÀAqÀ J¯Áè gÀAUÀPÀ«ÄðUÀ¼ÀÄ GzÀAiÉÆÃ£ÀÄäR gÀAUÀ PÀ¯Á«zÀjUÉ ºÉýzÀÄÝ “§tÚzÀ §zÀÄPÀÄ §ºÀÄ DPÀ¶ÃðtÂÃAiÀĪÁzÀzÀÄÝ ªÉÆzÀ ªÉÆzÀ®Ä ¸À(j)«AiÉĤ߸ÀÄvÀÛzÉ. vÀzÀ£ÀAvÀgÀ PÀ¯Á«zÀ£À UÀnÖvÀ£ÀªÀ£ÀÄß ¥ÀjÃQë¸À¯ÉÆÃ¸ÀÄUÀ C£ÉÃPÀ ¥ÀjÃPÉëUÀ¼À£ÀÄß MqÀÄØvÀÛzÉ. DUÀ®Æ vÀ£Àß PÀªÀÄðzÉÆ¼ÀUÉ ±ÀæzÉÞ, §zÀÞvÉ, ¤vÀå±ÀæªÀÄ vÉÆÃjzÀÝ°è ±ÉæÃµÀ× gÀAUÀPÀ«Äð” J¤ß¸ÀÄvÁÛ£É.

   KPÉAzÀgÉ EzÉà gÀAUÀ¨sÀÆ«ÄAiÀİè vÀÄAqÀÄ ©Ãr ¸ÉÃzÀĪÀÅzÀgÀ ªÀÄÆ®PÀ ºÀ¹ªÀ£ÀÄß EAV¹PÉÆ¼ÀÄîwÛzÀÝ UÀgÀÄqÀ ¸ÀzÁ²ªÀgÁAiÀÄgÀAvÀºÀ ªÉÄÃgÀÄ gÀAUÀ£ÀljAzÀ »rzÀÄ gÀAUÀ¨sÀÆ«ÄAiÀÄ ªÀÄÆ®PÀ ¨É½îvÉgÉUÉ §AzÀÄ Erà PÀ£ÀßrUÀgÀ ªÀÄ£À ªÀÄ£ÉUÀ¼À°è CZÀѽAiÀÄzÉà G½¢gÀĪÀ qÁ.gÁeïPÀĪÀiÁgïgÀªÀjUÀÆ PÀ£ÀßqÀ gÀAUÀ¨sÀÆ«ÄAiÀÄ ªÉÊavÀæöåªÀ£ÀÄß ¥ÀgÁªÀIJð¹zÁUÀ gÀAUÀ¨sÀÆ«ÄAiÀÄ ªÉʲµÀÖöåvÉAiÀÄ£ÀÄß CjAiÀħºÀÄzÁVzÉ. CzÉÃ£É EgÀ° EA¢£À PÀ¯Á«zÀgÀ°è ±ÀæzÉÞ ªÀÄvÀÄÛ §zÀÞvÉAiÀÄ PÉÆgÀvÉ JzÀÄÝ PÁtÄvÀÛzÉ JA§ÄzÉà §ºÀÄvÉÃPÀ ±ÉæÃµÀ× PÀ¯Á«zÀgÀ MªÀÄävÀªÁVzÉ. EzÀPÉÌ PÁgÀtªÀÇ, ¥ÀjuÁªÀĪÀÇ ªÀÄvÀÄÛ ¥ÀjºÁgÀªÀÇ CªÀjUÉ w½¢zÉ DzÀgÉ CzÀ£ÀÄß ¨ÉÆÃ¢ü¸ÀĪÀ ªÀåªÀzsÁ£À CªÀjV®è. PÉ®ªÀjVzÀÝgÀÆ, ¨ÉÆÃ¢ü¹zÀgÀÄ vÀÄA§Ä ªÀÄ£À¹ì¤AzÀ D°¸ÀĪÀ ªÀÄ£ÉÆÃ¨sÁªÀ EA¢£À §ºÀÄvÉÃPÀjUÉ E®è.

   MnÖ£À°è eÁUÀwÃPÀgÀtzÀ ©gÀÄUÁ½UÉ ¹®ÄQ £À®ÄUÀÄwÛgÀĪÀ gÀAUÀ¨sÀÆ«ÄAiÀÄ£ÀÄß MAzÀÄ ¸ÀĸÀA§zÀÞªÁzÀ, ¸ÀĸÀAWÀnvÀªÁzÀ ªÀÄvÀÄÛ ¸ÀĸÀfÓvÀªÁzÀ gÀAUÀ¨sÀÆ«ÄAiÀÄ£ÁßV PÀlÄÖªÀ°è MAzÉà PÉÊ ¸Á®zÀÄ. §zÀ¯ÁV ºÀ¼É¨ÉÃgÀÄ ºÉƸÀ aUÀÄgÀÄ PÀÆrgÀ®Ä ªÀÄgÀ ¸ÉƧUÀÄ J£ÀÄߪÀ ªÀiÁw£ÀAvÉ J®ègÀÆ MUÀÆÎr vÁgÀvÀªÀÄå«®èzÉÃ, ªÀÄ£À¸ÁÛ¥À«®èzÉ ±ÀæªÀÄ ªÀ»¸ÀĪÀ CUÀvÀåvÉ EAzÀÄ C¤ªÁgÀåªÁVzÉ. E®èªÁzÀ°è EAzÉà ¸ÉÆgÀVgÀĪÀ gÀAUÀ¨sÀÆ«Ä £ÀªÀÄä ªÀÄÄA¢£À ¦Ã½UÉUÉ CªÀ±ÉõÀªÀÇ E®èzÉà ªÀĹ۵ÀÌ ¸ÉÃgÀĪÀ ¢£ÀUÀ¼ÀÄ zÀÆgÀ«®è. E£ÁßzÀgÀÆ §zÀ¯ÁUÉÆÃt, §zÀ¯Á¬Ä¸ÉÆÃt.
  
                                 Dgï.¦.ªÀÄAdÄ£Áxï.©.f¢£Éß.

                                         §¼Áîj

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.