ಬಯಲು ಸೀಮೆಯ ಗಂಡುಕಲೆ ಬಯಲಾಟ (ದೊಡ್ಡಾಟ) - ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ. ಸಿರುಗುಪ್ಪ.ಮಾ.೩೧. ಬಯಲು ಸೀಮೆಯ ಕಲಾ ವೈಭವಕ್ಕೆ ಮೆರಗಿನ ನಿದರ್ಶನವೆಂದರೆ ಗಂಡುಕಲೆಯಾದ ಬಯಲಾಟ (ದೊಡ್ಡಾಟ) ಎಂದು ಕಾರ್ಯದರ್ಶಿ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ ಅಭಿಪ್ರಾಯ ಪಟ್ಟರು. ತಾಲ್ಲೂಕಿನ ಬೈರಗಾಮದಿನ್ನೆಯಲ್ಲಿ ಕಾರಂತ ರಂಗಲೋಕ, ಬಿ.ಜಿ.ದಿನ್ನೆ (ರಿ) ಮತ್ತು ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ೪ನೇ ವಾರ್ಷೀಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಪಾಂಡು ವಿಜಯ ಬಯಲಾಟ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಬಯಲಾಟವು ಬಳ್ಳಾರಿಯ ಸೋಮಸಮುದ್ರ ಶಾಸನ ಪ್ರಕಾರ ಬಯಲಾಟ ಬಯಲುಸೀಮೆಯಲ್ಲಿ ಹುಟ್ಟಿ ಇಡೀ ನಾಡಿಗೆಲ್ಲಾ ಪಸರಿದೆ.ಆದರೆ ಪ್ರತ್ಯೇಕ ಅಕಾಡೆಮಿ ಹೊಂದಿದ್ದರು.ಇಂತಹ ಗಂಡುಕಲೆ ಇಂದು ಸೂಕ್ತ ಪಾಲನೆ ಪೋಷಣೆಯಿಲ್ಲದೆ ಶೋಚನೀಯ ಸ್ಥಿತಿಗೆ ತಲುಪಿರುವುದು ವಿಷಾದನೀಯ ಎಂದರು.ಕಾರ್ಯಕ್ರದಲ್ಲಿ ಗ್ರಾ.ಪಂ ಸದಸ್ಯರಾದ ಪಿ.ಲಿಂಗನಗೌಡ,ಕೆ.ದ್ಯಾವಪ್ಪ,ರಂಗಕರ್ ಮಿ ಆರ್.ಪ್ರಕಾಶಗೌಡ,ಕೆ.ಗಿರಿಯಪ್ಪ,ಆರ್. ಭೀಮನಗೌಡ, ಹೆಚ್.ಕೆ.ನರಸಗೌಡ,ಪಿ.ಅಯ್ಯನಗೌಡ,ಪಿ. ಪಂಪನಗೌಡ,ಈರಣ್ಣ ಮತ್ತಿತರಿದ್ದರು. ನಾಟಕದಲ್ಲಿ ಬಾಲಕೃಷ್ಣನಾಗಿ ರಾಮಕೃಷ್ಣ, ದುರ್ಯೋಧನಾಗಿ ಆರ್.ಮಲ್ಲನಗೌಡ.ದುಶ್ಯಾಸನನಾಗಿ ವೀರೇಶ,ಕೀಚನನಾಗಿ ಕೆ.ಮಲ್ಲಿಕಾರ್ಜುನ, ಧರ್ಮರಾಯನಾಗಿ ಉಮೇಶ,ಉಗ್ರಸೇನನಾಗಿ ವೀರೇಂದ್ರ,ಚಿತ್ರಸೇನನಾಗಿ ವೀರೇ...
Posts
Showing posts from June, 2017
ಶಿಕ್ಷಕರ ನೇಮಕಾತಿಗೆ ಒತ್ತಾಯ
- Get link
- X
- Other Apps
*ಗೆಳೆಯರೇ ದಯವಿಟ್ಟು ಇದನ್ನು ಓದಿ. ಇದು ನಮ್ಮ ನಿಮ್ಮೆಲ್ಲರ ಸಮಸ್ಯೆ* ಸ್ನೇಹಿತರೇ, ಇಲ್ಲಿಗೆ ಶಿಕ್ಷಕರ ನೇಮಕಾತಿ ಮಾಡಿ ಮೂರು ವರ್ಷಗಳಾಗುತ್ತಿವೆ.ಅಲ್ಲದೆ ರಾಜ್ಯದಲ್ಲಿ ಸದ್ಯ 16,000ಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ ಇದ್ದರೂ ಮತ್ತು ಲಕ್ಷ ಲಕ್ಷ ಜನ ಶಿಕ್ಷಕ ಆರ್ಹತೆಯನ್ನು ಗಳಿಸಿದ್ದರು ಇದುವರೆಗೂ ಯಾವುದೇ ಶಿಕ್ಷಕ ನೇಮಕಾತಿ ನೆಡೆಸದೇ ಕೇವಲ ಗೌರವ ಶಿಕ್ಷಕರ ನೇಮಕಾತಿಯಂತಹ ಹಸಿದವನ ಬಾಯಿಗೆ ಬೆಣ್ಣೆ ಹಚ್ಚುವ ಕಾರ್ಯದಲ್ಲಿ ಸತತ 3 ವರ್ಷದಿಂದ ನಮ್ಮ ರಾಜ್ಯ ಸರ್ಕಾರ ಮುಳುಗಿ ಬಿಟ್ಟಿದೆ. ಅಲ್ಲದೇ ಕಳೆದ ಡಿಸೆಂಬರ್ ನಿಂದ ಶಿಕ್ಷಕರ ನೇಮಕಾತಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದೆವೆ.ಅಲ್ಲದೆ ಈಗಾಗಲೇ ಕೆಲವು ಸ್ನೇಹಿತರು ಕಳೆದ ಏಪ್ರೀಲ್ ತಿಂಗಳಲ್ಲಿ ನೇರವಾಗಿ ಶಿಕ್ಷಣ ಸಚಿವರಿಗೆ ಪೋನ್ ಮೂಲಕ ಕೇಳಿದಾಗ ಸ್ವತಃ ಮಂತ್ರಿಗಳೇ " ಈಗಾಗಲೇ ಶಿಕ್ಷಕರ ನೇಮಕಾತಿಗೆ ಹಣ ಬಿಡುಗಡೆಗೊಂಡಿದೆ ಮುಂದಿನ ಜೂನ್ ಮೊದಲ ವಾರದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತದೆ" ಎಂದೇಳಿದ ಧ್ವನಿಯನ್ನು ವಾಟ್ಸಪ್ ಮೂಲಕ ಎಲ್ಲರೂ ಕೇಳಿರುತ್ತೇವೆ.ಅಂತೆಯೇ ನಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳ ನಡುವೆ ಇದ್ದ ಅರೆಕಾಲೀಕ ಕೆಲಸಕ್ಕೂ ತಿಲಾಂಜಲಿ ಹೇಳಿ ಪ್ರಾಮಾಣಿಕ ಪ್ರಯತ್ನ ನೆಡೆಸುವ ಮಧ್ಯದಲ್ಲಿ ಈಗ ಮತ್ತೆ ಅತಿಥಿ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರರ್ಥ ಪೂರ್ಣ ಶಿಕ್ಷಕರ ನೇಮಕಾತಿಗೆ ವಿಷಯವನ್ನು ಕೈ ಬಿಡುವ ಮೂಲಕ " ಮುಂದೂಡುವ ಭಾಗ್ಯ" ಉದ್...